ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಗುರುವಾರ, ಜೂನ್ 28, 2012

ಪೂಜ್ಯ ಕೃತಾತ್ಮಾ ನಂದರ ಪ್ರವಚನ.


ಹಾಸನದ ಶ್ರೀ ಶಂಕರ ಮಠಕ್ಕೆ  ಪ್ರವಚನಕ್ಕಾಗಿ ಮೊದಲು ಬಂದವರು   ತಿಪಟೂರಿನ  ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು.ಆನಂತರ ಬೆಂಗಳೂರಿನ ಸ್ವಾಮಿ                  ಕೃತಾತ್ಮಾನಂದರು ಬಂದು ಉಪನ್ಯಾಸವನ್ನು ನೀಡಿದರು. ಆ ಸಂದರ್ಭದಲ್ಲಿ ಆಗತಾನೆ ನಿರ್ಮಾಣವಾಗುತ್ತಿದ್ದ ನಮ್ಮ ಮನೆಯಲ್ಲಿ ಸತ್ಸಂಗವನ್ನು  ಸ್ವಾಮೀಜಿಯವರು ನಡೆಸಿಕೊಟ್ಟಿದ್ದರು. ನಂತರದಲ್ಲಿ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಸೀತಾರಾಮಾಂಜ ನೇಯ ದೇವಾಲಯದಲ್ಲಿ  ಶ್ರೀ ರಾಮೋತ್ಸವದ ಸಂದರ್ಭದಲ್ಲಿ ನೀಡಿದ ಶ್ರೀ ರಾಮಾಯಣ ಪ್ರವಚನವು  ಸಾವಿರಾರು ಜನರನ್ನು ಆಕರ್ಶಿಸಿದೆ.  ಹಾಸನದಲ್ಲಿ ಇದೇ ಉತ್ಸಾಹದಲ್ಲಿ  ಚಿನ್ಮಯ  ಮಿಷನ್ನಿನ  ಶಾಖೆಯೊಂದು ಆರಂಭವಾಗಲೆಂಬುದು ಹಲವರ ಆಶಯವಾಗಿದೆ. 
-ಹರಿಹರಪುರ ಶ್ರೀಧರ್


ಜೀವನ ಮೌಲ್ಯ  "ಅಹಿಂಸೆ" ಬಗೆಗೆ ಪೂಜ್ಯ ಕೃತಾತ್ಮಾ ನಂದರ ಪ್ರವಚನ.

ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ.  ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.



ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 



ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?



ಕಾಮೆಂಟ್‌ಗಳಿಲ್ಲ: