ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಶುಕ್ರವಾರ, ಏಪ್ರಿಲ್ 6, 2012

ಸಾಧನಾ ಪಂಚಕಮ್: ಭಾಗ -8

ಸಾಧನಾ ಪಂಚಕಂ -ಮೆಟ್ಟಲು- 25+26+27+28
25. ಕ್ಷುದ್ ವ್ಯಾದಿಶ್ಚ ಚಿಕಿತ್ಸ್ಯತಾಮ್
ಭಾವಾರ್ಥ: ಹಸಿವು ಎಂಬ ರೋಗ ಮತ್ತು ಅಸ್ವಸ್ಥತೆ ಇದ್ದರೆ ಗುಣಪಡಿಸಿಕೊ
26. ಪ್ರತಿದಿನಂ ಬಿಕ್ಷೌಷಧಂ ಭುಜ್ಯತಾಮ್
ಭಾವಾರ್ಥ: ನಿತ್ಯವೂ ಆಹಾರವನ್ನು ಔಷಧಿಯಂತೆ ಸೇವಿಸು
27. ಸ್ವಾದ್ವನ್ನಂ ನ ತು ಯಾಚ್ಯತಾಮ್
ಭಾವಾರ್ಥ: ರುಚಿಕರವಾದ ಆಹಾರವನ್ನು ಯಾಚಿಸಬೇಡ.
28. ವಿಧಿವಶಾತ್ ಪ್ರಾಪ್ತೇನ ಸಂತುಷ್ಯತಾಮ್
ಭಾವಾರ್ಥ: ಪರಮಾತ್ಮನು ವಿಧಿಸಿದಂತೆ ನಿನಗೆ ಒದಗುವ ಪಾಲನ್ನು ಸಂತುಷ್ಟನಾಗಿ ಸ್ವೀಕರಿಸು


ಕಾಮೆಂಟ್‌ಗಳಿಲ್ಲ: