ಹಾಸನದ ಶ್ರೀ ಶಂಕರ ಮಠದಲ್ಲಿ ಇತ್ತೀಚಿಗೆ ತಿಪಟೂರಿನ ಶ್ರೀ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರಿಂದ ಕೈವಲ್ಯೋಪನಿಷತ್ ಆಧಾರಿತ ಧ್ಯಾನದ ತರಗತಿ ನಡೆಯಿತು. ಐದು ದಿನಗಳು ನಡೆದ ತರಗತಿಯಲ್ಲಿ ನಾನು ನಾಲ್ಕು ದಿನ ಪಾಲ್ಗೊಂಡಿದ್ದೆ. ಎರಡು ದಿನಗಳ ಧ್ಯಾನದ ಪ್ರವಚನ ರೆಕಾರ್ಡ್ ಆಗಿದೆ. ಅದನ್ನಿಲ್ಲಿ ಪ್ರಕಟಿಸಿರುವೆ. ನೀವು ಇದನ್ನು ಡೌನ್ ಲೋಡ್ ಮಾಡಿಕೊಂಡು ಪ್ಲೇಯರ್ ನಲ್ಲಿ ಹಾಕಿ ಪ್ಲೇ ಮಾಡುತ್ತಾ ಕಣ್ಮುಚ್ಚಿ ಕುಳಿತು ಇದರ ಸವಿ ಅನುಭವಿಸಬಹುದು. ಮನಸ್ಸನ್ನು ಪ್ರಶಾನ್ತಗೊಳಿಸಬಲ್ಲ ಇಂತಹ ಧ್ಯಾನದಿಂದ ನಿಜಕ್ಕೂ ಉಪಯೋಗವಾಗುತ್ತದೆ. ಮಾತುಗಳು ನಿಧಾನಗತಿಯಲ್ಲಿರುತ್ತದೆ. ತಾಳ್ಮೆ ಇರಲಿ.
1 ಕಾಮೆಂಟ್:
We need something that .. eg if any one eat sweet he feel sweet .. any one salt he feel same every one .. we need the root result which can give to every one same result .. and there are two thing one reach refresh and back and another still will not back.... we need good one can give every one with same result.
ಕಾಮೆಂಟ್ ಪೋಸ್ಟ್ ಮಾಡಿ